ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಆಗಿ ಸ್ವಲ್ಪ ಕಾಲಾವಧಿಗೆ ಒಂದುವರೆ ವರ್ಷಕ್ಕೆ ಸನ್ಮಾನ್ಯ ಹಾಜಿ ಯು.ಟಿ ಅಬ್ದುಲ್ ಖಾದರ್ ಅವರು ನೇಮಕ ಆಗುವ ಹೈಕಮಾಂಡ್ ಚಿಂತನೆ ಜಾತಿತ ನಿಲುವಿನ ಆಧಾರದ ಮೇಲೆ ಸನ್ಮಾನ್ಯ ಯು ಟಿ ಖಾದರ್ ರವರನ್ನು ಮುಂದಿನ ಮುಖ್ಯಮಂತ್ರಿ ಆಗಿ ಆಯ್ಕೆ ಮಾಡುವ ದೀರ್ಘಗಾಲಿನ ಚಿಂತನೆಯಲ್ಲಿ ಹೈಕಮಾಂಡ್ ಹೊರ ಬರಬಹುದು ಆದಷ್ಟು ಬೇಗ ಪತ್ರಿಕೆ ಹೇಳಿಕೆ ಬರಬಹುದೆಂದು??
