ಸರ್ಕಾರದ ಧೋರಣೆಗೆ ಸ್ಪೀಕರ್​​ ಗರಂ: ಕಲಾಪ ಮುಂದೂಡಿ ಪೀಠದಿಂದ ಎದ್ದು ಹೊರನಡೆದ ಖಾದರ್​​

ಬೆಂಗಳೂರು, ಮಾರ್ಚ್​​ 16: ವಿಧಾನ ಸಭೆ ಅಧಿವೇಶನದ ವೇಳೆ ಶಾಸಕರ ಪ್ರಶ್ನೆಗಳಿಗೆ ಸಚಿವರು ಸರಿಯಾಗಿ ಉತ್ತರ ನೀಡದ ಕಾರಣ ಗರಂ ಆದ ಸ್ಪೀಕರ್​​ ಯು.ಟಿ. ಖಾದರ್​​ ಸಮಯ ಹೇಳದೆ ಕಲಾಪವನ್ನು ಮುಂದೂಡಿರುವ ಪ್ರಸಂಗ ನಡೆದಿದೆ. ಸಚಿವರ ನಡೆಗೆ ಬೇಸರ ವ್ಯಕ್ತಪಡಿಸಿದ ಸ್ಪೀಕರ್​​ ಉತ್ತರ ಕೊಡದಿರಲು ಕಾರಣ ಹೇಳುವವರೆಗೂ ಸದನ ನಡೆಸಲ್ಲ ಎಂದು ಕಲಾಪ ಮೊಟಕು ಮಾಡಿ ಪೀಠದಿಂದ ತೆರಳಿದ್ದಾರೆ. ಲಿಖಿತ ರೂಪದ 230 ಪ್ರಶ್ನೆಗಳ ಪೈಕಿ 84 ಪ್ರಶ್ನೆಗಳಿಗೆ ಉತ್ತರ ಮಂಡನೆ ವೇಳೆ ಈ ಪ್ರಸಂಗ ನಡೆದಿದೆ […]

ಸಾಮಾಜಿಕ ಜಾಲತಾಣಗಳಲ್ಲಿ ಭಯ ಬಿತ್ತಿಸುವ ಸಂದೇಶ,ಕಠಿಣ ಕ್ರಮಕ್ಕೆ ಸಭಾಧ್ಯಕ್ಷ ಯು.ಟಿ.ಖಾದರ್ ಸೂಚನೆ

ಉಳ್ಳಾಲ ಮಸೀದಿ ಬಳಿ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಬೆದರಿಕೆಯೊಡ್ಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಕಿಡಿಕೇಡಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಭಾಧ್ಯಕ್ಷ ಯು.ಟಿ.ಖಾದರ್ ಸೂಚನೆ ನೀಡಿದ್ದಾರೆ. ಈ ಬಗ್ಗೆ ಪೊಲೀಸ್ ಕಮಿಷನರ್ ಜೊತೆ ಮಾತುಕತೆ ನಡೆಸಿರುವ ಸಭಾಧ್ಯಕ್ಷ ಯು.ಟಿ.ಖಾದರ್,ಉಳ್ಳಾದಲ್ಲಿ ಸರ್ವ ಧರ್ಮೀಯರು ಸೌಹಾರ್ದಯುತ ಸಹಬಾಳ್ವೆ ನಡೆಸುತ್ತಿದ್ದು ಈ ರೀತಿಯ ಬೆದರಿಕೆ ಪೋಸ್ಟ್ ಗಳ ಮೂಲಕ ಕೋಮುಸೌಹಾರ್ದವನ್ನು ಕದಡುವ ಹುನ್ನಾರದ ಬಗ್ಗೆ ಪೋಲೀಸ್ ಇಲಾಖೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದಾರೆ.

ಉಳ್ಳಾಲ ವಿದ್ಯಾರ್ಥಿ ಯೂನಿಯನ್ ಇದರ ಅಧ್ಯಕ್ಷರಾದ ಸಫ್ವಾನ್ ಕೆರೆಬೈಲ್ ನೇತೃತ್ವದಲ್ಲಿ ವೀರರ ತ್ಯಾಗದ ಮುಂದೆ ಮೌನವಾದ ಕ್ಷಣ.

ವೀರರ ತ್ಯಾಗದ ಮುಂದೆ ಮೌನವಾದ ಕ್ಷಣ… ಕೆಲವು ಕ್ಷಣಗಳು ಮಾತುಗಳನ್ನು ಬೇಡವಿಲ್ಲ. ಕೆಲವು ಸಂದರ್ಭಗಳಲ್ಲಿ ಮೌನವೇ ಮನಸ್ಸನ್ನು ಹೆಚ್ಚು ಸ್ಪರ್ಶಿಸುತ್ತದೆ. ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ವೀರ ಯೋಧರ ಸ್ಮರಣಾರ್ಥ ಉಳ್ಳಾಲದಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮವೂ ಅಂತಹ ಒಂದು ಮನಮುಟ್ಟುವ ಕ್ಷಣವಾಗಿತ್ತು. ಉಳ್ಳಾಲ ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷರಾದ ಸಫ್ವಾನ್ ಕೆರೆಬೈಲ್ ಅವರ ನೇತೃತ್ವದಲ್ಲಿ ಹಾಗೂ ಸಮಾಜ ಸೇವಕರಾದ ಪ್ರಕಾಶ್ ಪಿಂಟೋ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ಭಾವಪೂರ್ಣವಾಗಿ ನಡೆಯಿತು. ವೀರರ ಚಿತ್ರಗಳನ್ನು ನೋಡಿದ ಪ್ರತಿಯೊಬ್ಬರ ಮನದಲ್ಲೂ ಒಂದೇ […]

ಮನರೇಗಾ ಸ್ವರೂಪ ಬದಲಾವಣೆ ಖಂಡಿಸಿ ಬೃಹತ್ ಪಾದಯಾತ್ರೆ: ಕೇಂದ್ರದ ವಿರುದ್ಧ ಮೊಳಗಿದ ಪ್ರತಿಭಟನೆಯ ಕಹಳೆ

ಬೃಹತ್ ಪ್ರತಿಭಟನಾ ಜಾಥಾ..ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಮನರೇಗಾ ಸ್ವರೂಪ ಹಾಗೂ ಗಾಂಧಿ ಹೆಸರು ಬದಲಾವಣೆ ಮಾಡಿರುವ ಕೇಂದ್ರ ಸರಕಾರದ ವಿರುದ್ಧ..ಪಾದಯಾತ್ರೆಯ ಮೂರನೇ ದಿನ ಬಿಸಿ ರೋಡಿನ ಲಯನ್ಸ್ ಸೇವಾಮಂದಿರದಿಂದತುಂಬೆ ಭಂಟರ ಭವನಕ್ಕೆ ಆಗಮಿಸಿನಂತರಫರಂಗಿಪೇಟೆ ಜಂಕ್ಷನ್ ವರೆಗಿನಕಾಲ್ನಡಿಗೆ ಜಾಥಾ ಹಾಗೂ ಪ್ರತಿಭಟನೆ ..ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ವಾಕ್ತರ ಮೌಸಿರ್ ಅಹ್ಮದ್ ಸಾಮಾನಿಗೆ, ರವರ ಜೊತೆ ನಾನು ಪಾಲ್ಗೊಂಡು ಯುಟಿ’ಸ್ ಸೋಶಿಯಲ್ ಕ್ಲಬ್ಸಂಪೂರ್ಣ ಬೆಂಬಲದೊಂದಿಗೆ ಜನಪರ ಯೋಜನೆಗಳನ್ನು ರಕ್ಷಿಸುವ ಗಟ್ಟಿಧ್ವನಿಯಿಂದ ಸಂದೇಶ ನೀಡಿದ ಒಂದು ನೋಟ.. […]

ಮಡಿಕೇರಿಯ ಕೊಡಗು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ತುರ್ತು ಸಂದರ್ಭದಲ್ಲಿ ಬರುವ ರೋಗಿಗಳಿಗೆ ದಾಖಲಾತಿಗೆ ಜಿಲ್ಲಾಆಸ್ಪತ್ರೆಯಲ್ಲಿ ಪ್ರತ್ಯೇಕ ಕೌಂಟರ್ ಸ್ಥಾಪಿಸಲು ಒತ್ತಾಯಿಸಿ

ಕೊಡಗು ಜಿಲ್ಲಾ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ವತಿಯಿಂದ ದಿನಾಂಕ 11.2. 26 ಬುಧವಾರದಂದು ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ರವರನ್ನು ಎಸ್ ಡಿ ಟಿ ಯು. ನಿಯೋಗ ಕಚೇರಿಯಲ್ಲಿ ಭೇಟಿಯಾಗಿ ಜಿಲ್ಲಾಸ್ಪತ್ರೆಗೆ ಆಗಮಿಸುವ ಕಾರ್ಮಿಕ ತುರ್ತು ರೋಗಿಗಳಿಗೆ ಹಾಗೂ ಸಂಬಂಧಿಕರಿಗೆ ಸರತಿ ಸಾಲಿನಲ್ಲಿ ನಿಂತು ಚಿಕಿತ್ಸೆಗೆ. ಬೇಕಾದ ದಾಖಲಾತಿಗಳನ್ನು ನೀಡಲು. ತೊಂದರೆಯಾಗುವ ಕಾರಣದಿಂದ ಇದನ್ನು ಮನಗಂಡ ನಮ್ಮ ಯೂನಿಯನ್ ಸರ್ಜನ್ ರವರನ್ನು ಭೇಟಿಯಾಗಿ ಕಾರ್ಮಿಕರ ಹಾಗೂ ನಾಗರಿಕರ ಪರವಾಗಿ ಮನವಿ ಸಲ್ಲಿಸಲಾಯಿತು. ಇದಕ್ಕೆ ಸ್ಪಂದಿಸಿದ ಜಿಲ್ಲಾ […]

ಮನರೇಗಾ ಬಚಾವೋ ಹೋರಾಟ: ಕೇಂದ್ರದ ವಿರುದ್ಧ ಕಾಂಗ್ರೆಸ್ – ಎನ್‌ಎಸ್‌ಯುಐ ಒಗ್ಗಟ್ಟಿನ ಧ್ವನಿ

ಮಹಾತ್ಮ ಗಾಂಧೀಜಿಯವರ ಸ್ಮರಣಾರ್ಥವಾಗಿ ಆಯೋಜಿಸಲಾದ ಈ ಮಹತ್ವದ ಕಾರ್ಯಕ್ರಮ ಹಾಗೂ “ಮನರೇಗಾ ಬಚಾವೋ” ಹೋರಾಟದಲ್ಲಿ, ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ, ಮಂಗಳೂರು ವಿಧಾನಸಭಾ ಕ್ಷೇತ್ರದ ಉಳ್ಳಾಲ ಮತ್ತು ಮುಡಿಪು ಬ್ಲಾಕ್ ಕಾಂಗ್ರೆಸ್ ಸಮಿತಿಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ NSUI ಉಳ್ಳಾಲ ವಿಧಾನಸಭಾ ಘಟಕವು ಸಕ್ರಿಯವಾಗಿ ಭಾಗವಹಿಸಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.

ಸುಳ್ಯ-ಮುಲ್ಕಿ ಪಾದಯಾತ್ರೆ: ಕೇಂದ್ರ ಸರ್ಕಾರ ವಿರುದ್ಧದ ಕಾಂಗ್ರೆಸ್ ಹೋರಾಟದಲ್ಲಿ ನೂರಾರು ಕಾರ್ಯಕರ್ತರೂ ಭಾಗಿ

ಸುಳ್ಯ ದಿಂದ ಮೂಲ್ಕಿ ವರೆಗಿನ ಕಾಂಗ್ರೆಸ್ಪಾದಯಾತ್ರೆಯಲ್ಲಿ ಭಾಗಿಯಾದೆವು ಎಂದು ಲಕ್ಕಿ ಸ್ಟಾರ್ ನಾಸಿರ್ ಶಾನ್ ಮಿಡಿಯಾ ವರದಿಗಾರರಿಗೆ ತಿಳಿಸಿದ್ದಾರೆ.ಮನರೇಗಾ ಯೋಜನೆಯಿಂದ ಮಹಾತ್ಮ ಗಾಂಧಿಜೀ ಹೆಸರನ್ನು ತೆಗೆದು ಹಾಕಿ ಅನುದಾನವನ್ನು ಕಡಿತಗೊಳಿಸಿ ಗಾಂಧಿ ತತ್ವದ ಮೇಲೆ ದ್ವೇಷ ಸಾಧಿಸುವ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡ ಪಾದಯಾತ್ರೆಯಲ್ಲಿ ದ.ಕ.ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ನಾಸೀರ್ ಲಕ್ಕಿ ಸ್ಟಾರ್ ನೂರಾರು ಕಾರ್ಯಕರ್ತರೊಂದಿಗೆ ಭಾಗಿಯಾಗಿದರು. ಮಾಜೀ ಸಚಿವ ಜಯಪ್ರಕಾಶ್ ಹೆಗ್ಡೆ, ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ವಿಧಾನ […]

ಸುದೀರ್ಘ ಅವಧಿಯ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ದಾಖ

ಕರ್ನಾಟಕ ರಾಜ್ಯದ ಆಡಳಿತದಲ್ಲಿ ಅಪಾರ ಅನುಭವ, ನಿಷ್ಠೆ ಹಾಗೂ ಜನಸೇವೆಯ ಮೂಲಕ ದೀರ್ಘಕಾಲ ಸೇವೆ ಸಲ್ಲಿಸಿ, ರಾಜ್ಯದ ಇತಿಹಾಸದಲ್ಲಿ ಮುಖ್ಯಮಂತ್ರಿಯಾಗಿ ಮಹತ್ವದ ಮೈಲಿಗಲ್ಲು ಸಾಧಿಸಿದ ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರಿಗೆ ಹಾರ್ದಿಕ ಅಭಿನಂದನೆಗಳು. ಅವರ ನಾಯಕತ್ವವು ಕರ್ನಾಟಕದ ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಜನಕಲ್ಯಾಣದ ದಿಕ್ಕಿನಲ್ಲಿ ಮುಂದುವರಿಯಲಿ ಎಂಬ ಹಾರೈಕೆಗಳು. Ali Monu Ullal

Breaking: ಮುಂದಿನ ಮುಖ್ಯಮಂತ್ರಿಯಾಗಿ ಯು.ಟಿ. ಖಾದರ್? ಹೈಕಮಾಂಡ್‌ನಿಂದ ದೀರ್ಘಕಾಲೀನ ಚಿಂತನೆ!

ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಆಗಿ ಸ್ವಲ್ಪ ಕಾಲಾವಧಿಗೆ ಒಂದುವರೆ ವರ್ಷಕ್ಕೆ ಸನ್ಮಾನ್ಯ ಹಾಜಿ ಯು.ಟಿ ಅಬ್ದುಲ್ ಖಾದರ್ ಅವರು ನೇಮಕ ಆಗುವ ಹೈಕಮಾಂಡ್ ಚಿಂತನೆ ಜಾತಿತ ನಿಲುವಿನ ಆಧಾರದ ಮೇಲೆ ಸನ್ಮಾನ್ಯ ಯು ಟಿ ಖಾದರ್ ರವರನ್ನು ಮುಂದಿನ ಮುಖ್ಯಮಂತ್ರಿ ಆಗಿ ಆಯ್ಕೆ ಮಾಡುವ ದೀರ್ಘಗಾಲಿನ ಚಿಂತನೆಯಲ್ಲಿ ಹೈಕಮಾಂಡ್ ಹೊರ ಬರಬಹುದು ಆದಷ್ಟು ಬೇಗ ಪತ್ರಿಕೆ ಹೇಳಿಕೆ ಬರಬಹುದೆಂದು??

error: Content is protected !!
Don`t copy text! This Content is Protected