Breaking: ಮುಂದಿನ ಮುಖ್ಯಮಂತ್ರಿಯಾಗಿ ಯು.ಟಿ. ಖಾದರ್? ಹೈಕಮಾಂಡ್ನಿಂದ ದೀರ್ಘಕಾಲೀನ ಚಿಂತನೆ!
ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಆಗಿ ಸ್ವಲ್ಪ ಕಾಲಾವಧಿಗೆ ಒಂದುವರೆ ವರ್ಷಕ್ಕೆ ಸನ್ಮಾನ್ಯ ಹಾಜಿ ಯು.ಟಿ ಅಬ್ದುಲ್ ಖಾದರ್ ಅವರು ನೇಮಕ ಆಗುವ ಹೈಕಮಾಂಡ್ ಚಿಂತನೆ ಜಾತಿತ ನಿಲುವಿನ ಆಧಾರದ ಮೇಲೆ ಸನ್ಮಾನ್ಯ ಯು ಟಿ ಖಾದರ್ ರವರನ್ನು ಮುಂದಿನ ಮುಖ್ಯಮಂತ್ರಿ ಆಗಿ ಆಯ್ಕೆ ಮಾಡುವ ದೀರ್ಘಗಾಲಿನ ಚಿಂತನೆಯಲ್ಲಿ ಹೈಕಮಾಂಡ್ ಹೊರ ಬರಬಹುದು ಆದಷ್ಟು ಬೇಗ ಪತ್ರಿಕೆ ಹೇಳಿಕೆ ಬರಬಹುದೆಂದು??
ಆಸರೆಯಾಗುವ ಹೃದಯಾವಂತ ನಾಯಕ ಡಾ. ಯು.ಟಿ ಇಫ್ತಿಖಾರ್ ಸರ್* ಬ್ರದರ್ಸ್ ಗಳ ಕಾರುಣ್ಯಮಯ ನೋಟ

ಹೃದಯಾವಂತ ನಾಯಕ, ಕಾರುಣ್ಯದ ಸೇವಕ, ವಿದ್ಯಾರ್ಥಿಗಳ ಪಾಲಿಗೆ ಕಾರುಣ್ಯಮಯಿಯಾದ ಸ್ಪೀಕರ್ ಯು. ಟಿ ಖಾದರ್ ಅವರ ಸಹೋದರ ಡಾ. ಯು. ಟಿ ಇಫ್ತಿಖಾರ್ ಅಲ್-ಫರೀದ್ ಹಾಜಿ ಸರ್ ಅವರು ಅದೆಷ್ಟೋ ವಿದ್ಯಾರ್ಥಿಗಳಿಗೆ ಆಸರೆಯಾಗುತ್ತಿದ್ದಾರೆ.ದಿನ ನಿತ್ಯ ಅದೆಷ್ಟೋ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ತಕ್ಷಣವೆ ಸ್ಪಂದಿಸಿ,ಪರಿಹಾರ ಕಂಡುಕೊಂಡು ವಿದ್ಯಾರ್ಥಿ ಜೀವನಕ್ಕೆ ಸಹಕಾರಿಯಾಗುತ್ತಿದ್ದಾರೆ.ಅದೆಷ್ಟೋ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಪ್ರಚಾರ ಗಿಟ್ಟಿಸದೆ Implementation. ತನ್ನ ಕ್ಷೇತ್ರದ ಜನರ ಸೇವೆಯಲ್ಲಿ ಸದಾ ತಲ್ಲೀನರಾಗಿದ್ದು,ಸ್ಪೀಕರ್ ಸರ್ ಅವರು ವಿದೇಶದ ಯಾಾತ್ರೆಯಲ್ಲಿರುವ ಸಂದರ್ಭದಲ್ಲಿಯು ಜನರ ಸಂಕಷ್ಟದಲ್ಲಿ ಭಾಗಿಯಾಗಿ ಅವರ […]
ವಿಧಾನಸೌಧ ವಿವಾದ: ತಂಙಳ್ ಭೇಟಿ, ಛಾಯಾಗ್ರಹಣ ನಿಯಮ ಉಲ್ಲಂಘನೆಯಲ್ಲ

ವಿಧಾನಸಭೆಯ ಸಭಾಂಗಣದೊಳಗೆ ಮುಸ್ಲಿಂ ವಿದ್ವಾಂಸರೂ, ಸಮಾಜದ ಎಲ್ಲಾ ವರ್ಗಗಳಿಂದ ಗೌರವಿಸಲ್ಪಡುವ ಧರ್ಮಗುರುಗಳೂ ಆದ ತಂಙಳ್ ರವರನ್ನು ವಿಧಾನಸೌಧಕ್ಕೆ ಕರೆದುಕೊಂಡು ಹೋಗಿದ್ದು ವಿವಾದವಾಗಿದೆ. ವಿಧಾನಸೌಧದ ಸಭಾಂಗಣದೊಳಗೆ ನಿಯಮಬದ್ಧವಾಗಿ ಪ್ರಜಾಪ್ರಭುತ್ವದ ಸೌಂದರ್ಯವನ್ನು ಸವಿಯುವುದು ಅಪರಾಧ ಹೇಗಾಗುತ್ತದೆ? ವಿಧಾನಸೌಧ ಎನ್ನುವುದು ಪಾರಂಪರಿಕ ಕಟ್ಟಡ. ಇದು ಜನಸಾಮಾನ್ಯರ ಪ್ರವಾಸಿ ತಾಣವೂ ಹೌದು. ವಿಧಾನಸೌಧ ವೀಕ್ಷಣೆಗೆಂದೇ ಸಾರ್ವಜನಿಕರಿಗೆ ಸರ್ಕಾರ/ಸ್ಪೀಕರ್ ಕಚೇರಿ ಪ್ರತ್ಯೇಕ ವ್ಯವಸ್ಥೆಯನ್ನೇ ಮಾಡಿದೆ.ಲಗತ್ತಿಸಲಾದ ಚಿತ್ರದಲ್ಲಿರುವ ಅಂಶಗಳು ಇಲ್ಲಿವೆ:‘ತಂಙಳ್ ವಿಧಾನಸಭೆ ಸಭಾಂಗಣ ವೀಕ್ಷಣೆಯನ್ನು ಪ್ರಜಾಪ್ರಭುತ್ವ ವಿರೋಧಿಗಳು ಮಾತ್ರ ವಿರೋಧಿಸುತ್ತಾರೆ’As Per The Established Procedures, […]
Big shake-up: ಎರಡೂವರೆ ವರ್ಷಗಳ ಅವಧಿ ಮುಗಿಯುತ್ತಿದ್ದಂತೆ ಶೇ.50ರಷ್ಟು ಸಚಿವರನ್ನು ಸಿದ್ದು ಕೈಬಿಡುವ ಸಾಧ್ಯತೆ?
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ಕ್ಯಾಬಿನೆಟ್ ಸಚಿವರಿಗೆ ಅಕ್ಟೋಬರ್ 13 ರಂದು ಔತಣಕೂಟ ಆಯೋಜಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. AICC ಹೈಕಮಾಂಡ್ ಜೊತೆಗಿನ ಚರ್ಚೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿಯ ಎರಡೂವರೆ ವರ್ಷಗಳನ್ನು ಪೂರ್ಣಗೊಳಿಸಿದ ನಂತರ ನವೆಂಬರ್ನಲ್ಲಿ ಸಂಪುಟ ಪುನಾರಚನೆಯನ್ನು ಕೈಗೊಳ್ಳುವ ಯೋಜನೆಯನ್ನು ಸೂಚಿಸಿದ್ದಾರೆಂದು ವರದಿಯಾಗಿದೆ. ಮೂಲಗಳ ಪ್ರಕಾರ ಹಾಲಿ ಶೇ.50ರಷ್ಟು ಸಚಿವರನ್ನು ಕೈಬಿಟ್ಟು ಹೊಸ ಮುಖಗಳಿಗೆ ಮಣೆ ಹಾಕುವ ಉದ್ದೇಶವನ್ನು ಮುಖ್ಯಮಂತ್ರಿ ಹೊಂದಿದ್ದಾರೆ. ನವೆಂಬರ್ನಲ್ಲಿ ಸುಮಾರು 15 ಹೊಸ ಸಚಿವರನ್ನು ಸೇರ್ಪಡೆಗೊಳಿಸುವುದರಿಂದ ಮುಖ್ಯಮಂತ್ರಿಯನ್ನು ತಕ್ಷಣವೇ ಬದಲಾಯಿಸಲು […]
