Daily Archives: Jul 4, 2026
ಕೊರಿಂಗಿಲ ಮಿಸ್ಬಾಹುಲ್ ಹುದಾ ಮದ್ರಸದಲ್ಲಿ ಸಮಸ್ತ ಸ್ಥಾಪಕ ದಿನಾಚರಣೆ
ಪುತ್ತೂರು : ಮಿಸ್ಬಾಹುಲ್ ಹುದಾ ಮದ್ರಸ ಕೊರಿಂಗಿಲ ಇಲ್ಲಿ ಸಮಸ್ತ ಸ್ಥಾಪಕ ದಿನವನ್ನು ಆಚರಿಸಲಾಯಿತು. ಖತೀಬರಾದ ಬಹು. ಅಲ್ಹಾಜ್ GH ಅಯೂಬ್ ವಹಬಿ ಉಸ್ತಾದರು ಪ್ರಾರ್ಥನೆ ನೆರವೇರಿಸಿ ಸಮಸ್ತದ ಕುರಿತಾಗಿ ಅದರ ಚರಿತ್ರೆ,ಮಹತ್ವವನ್ನು ವಿವರಿಸಿದರು. ಜಮಾತ್ ಅಧ್ಯಕ್ಷರಾದ ಜ. ಮಹಮ್ಮದ್ ಕು oಞ ಹಾಜಿ ಯವರ ನೇತೃತ್ವದಲ್ಲಿ ಸಮಸ್ತದ ಧ್ವಜಾರೋಹಣ ನಡೆಯಿತು.
ಸಮಸ್ತ ಸ್ಥಾಪಕ ದಿನಾಚರಣೆಯ ಅಂಗವಾಗಿ ನಡೆಸಿದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಸಹ ಅಧ್ಯಾಪಕರಾದ ಬಹು....
ಎನ್ಆರ್ಐ ಸಚಿವಾಲಯ ಜಾರಿಗೆ ಆಗ್ರಹಿಸಿ ಜೂನ್ 26ರಂದು ಜಾಗತಿಕ ಟ್ವಿಟರ್ (X) ಅಭಿಯಾನ
ಬೆಂಗಳೂರು, ಜೂನ್ 25: ಕರ್ನಾಟಕ ಅನಿವಾಸಿ ಒಕ್ಕೂಟದ ವತಿಯಿಂದ ಎನ್ಆರ್ಐ ಸಚಿವಾಲಯವನ್ನು ತಕ್ಷಣ ಜಾರಿಗೆ ತರಬೇಕು ಹಾಗೂ ಡಾ. ಆರತಿ ಕೃಷ್ಣ ಅವರನ್ನು ಎನ್ಆರ್ಐ ಸಚಿವರಾಗಿ ನೇಮಕ ಮಾಡಬೇಕೆಂಬ ಆಗ್ರಹದೊಂದಿಗೆ ಜೂನ್ 26, ಶುಕ್ರವಾರ ಜಾಗತಿಕ ಮಟ್ಟದಲ್ಲಿ ಟ್ವಿಟರ್ (X) ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ವಿಶ್ವದಾದ್ಯಂತ ನೆಲೆಸಿರುವ ಲಕ್ಷಾಂತರ ಅನಿವಾಸಿ ಕನ್ನಡಿಗರು ಈ ಅಭಿಯಾನದಲ್ಲಿ ಭಾಗವಹಿಸಿ ತಮ್ಮ ಧ್ವನಿಯನ್ನು ಸರ್ಕಾರದ ಗಮನಕ್ಕೆ ತಲುಪಿಸುವಂತೆ ಒಕ್ಕೂಟ ಮನವಿ ಮಾಡಿದೆ.
ಈ ಅಭಿಯಾನದ ಮೂಲಕ ರಾಜ್ಯ...
Hasainar Shan Farhan: The Young Media Entrepreneur Building a Digital News...
Mangalore / Ullal, Karnataka:In an era where digital journalism is reshaping the way people consume information, young media entrepreneur Hasainar Shan Farhan, popularly known online as @shanfarhann, is steadily emerging as a recognizable independent media personality from Coastal Karnataka.
Farhan is the founder and operator of Shan Media News, a growing regional digital...

