ಮೌಶೀರ್ ಸಾಮನಿಗೆ ಗೃಹ ಪ್ರವೇಶ ಹಾಗೂ ಹಕೀಕಾ ಕಾರ್ಯಕ್ರಮ; ಟಿ ಎಸ್ ಅಬ್ದುಲ್ಲಾ ಹಾಜಿ ಶುಭ ಕೋರಿದರು

ಸಾಮನಿಗೆ ರೆಸಿಡೆನ್ಸಿ ಗೃಹ ಪ್ರವೇಶ ಮತ್ತು ಹಕೀಕಾ ಕಾರ್ಯಕ್ರಮ.ನಾರಾಯಣ ಗೌಡ , ಶಿಂದೆ , ವಿಜಯನಂದ ಸ್ವಾಮೀಜಿ ಉಪಸ್ಥಿತಿ ಕಾಂಗ್ರೆಸ್ ಮುಖಂಡ ಕ.ರ.ವೇ ರಾಜ್ಯ ಪ್ರಧಾನ ಕಾರ್ಯದರ್ಶಿ ಮೌಶೀರ್ ಅಹಮದ್ ಸಾಮನಿಗೆಯವರ ಗೃಹ ಪ್ರವೇಶ ಹಾಗೂ ಹಕೀಕಾ ಕಾರ್ಯಕ್ರಮಕ್ಕೆ ಮೌಶೀರ್ ಸಾಮನಿಗೆ ಅವರ ತಂದೆಯವರು ಹಿರಿಯ ಕಾಂಗ್ರೆಸ್ ಮುಖಂಡರಾದ ಜನಾಬ್ ಹಾಜಿ ಟಿ.ಯಸ್ ಅಬ್ದುಲ್ಲಾ ಶುಭ ಕೋರಿದರು ನಂತರ ಆಗಮಿಸಿದ ಗಣ್ಯರಾದ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರು ಕನ್ನಡದ ಕಟ್ಟಾಳು ಶ್ರೀ ಟಿ.ಎ. ನಾರಾಯಣ ಗೌಡ, ಮುಂಬೈ […]
ಎಸ್.ಡಿ.ಟಿ.ಯು ಆಟೋ ಚಾಲಕರ ಯೂನಿಯನ್ ಕಿನ್ನಿಪದವ್,ಬಜ್ಪೆ ವತಿಯಿಂದ 77 ನೇ ಗಣರಾಜ್ಯೋತ್ಸವ ಆಚರಣೆ

*ಬಜ್ಪೆ : ಜ26;* ಸೋಶಿಯಲ್ ಡೆಮಾಕ್ರಟಿಕ್ ಆಟೋ ಚಾಲಕರ ಯೂನಿಯನ್ ಕಿನ್ನಿಪದವು ವತಿಯಿಂದ 77 ನೇ ಗಣರಾಜ್ಯೋತ್ಸವ ದಿನವನ್ನು ಕಿನ್ನಿಪದವು ಅಧ್ಯಕ್ಷರಾದ ಹಮೀದ್ ಬಜ್ಪೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಹಮೀದ್ ಬಜ್ಪೆರವರು ಧ್ವಜಾರೋಹಣ ನೆರೆವೆರಿಸಿಸರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಗಳಾಗಿ ಆಗಮಿಸಿದ ಎಸ್.ಡಿ.ಟಿ.ಯು ರಾಜ್ಯ ಸಂಚಾಲಕ ಅತಾವುಲ್ಲಾ ಜೋಕಟ್ಟೆ ಗಣರಾಜ್ಯೋತ್ಸವದ ಮಹತ್ವದ ಕುರಿತು ಮಾತನಾಡಿ, ದೇಶದ ಏಕತೆ, ಸಂವಿಧಾನ ಹಾಗೂ ನಾಗರಿಕರ ಕರ್ತವ್ಯಗಳ ಬಗ್ಗೆ ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ಬಜ್ಪೆ ಪಟ್ಟಣ ಪಂಚಾಯತ್ ಸದಸ್ಯರಾದ ಸಿರಾಜ್ ಬಜ್ಪೆರವರು […]
“KFC ಫೀ ಸಬೀಲಿಲ್ಲಾ” ಕೋಟೆಪುರ ಉಳ್ಳಾಲ ವತಿಯಿಂದ ಅರ್ಥಪೂರ್ಣವಾದ ಸನ್ಮಾನ ಕಾರ್ಯಕ್ರಮ

ಉಳ್ಳಾಲ.ಕೇವಲ ಕ್ರೀಡೆಗೆ ಮಾತ್ರ ಸೀಮಿತಗೊಳ್ಳದೆ ಸಮಾಜ ಸೇವೆ ಮಾನವೀಯ ಸೇವೆ ಹಾಗೂ ಜನಪರ ಕೆಲಸ ಕಾರ್ಯ ಮಾಡುವ ಮೂಲಕ ಜನಮನ್ನಣೆ ಗಳಿಸಿದ ಪ್ರತಿಷ್ಠಿತ ಸಂಸ್ಥೆಯಾದ”KFC ಫೀ ಸಬೀಲಿಲ್ಲಾ”ಕೋಟೆಪುರ ಉಳ್ಳಾಲ ವತಿಯಿಂದ ಕೋಟೆಪುರ ಪರಿಸರದಲ್ಲಿ ಹಲವು ವರ್ಷಗಳಿಂದ ಯಾವುದೇ ಫಲಾ ಫೆಕ್ಷೆ ಇಲ್ಲದೆ ನಿಸ್ವಾರ್ಥವಾಗಿ ಬಿಡುವಿಲ್ಲದ ತನ್ನ ವೃತ್ತಿಯ ಮಧ್ಯೆಯೂ ರಾತ್ರಿ ಹಗಲು ಎನ್ನದೆ ದಫನ್ ಕಾರ್ಯ ನಿರ್ವಹಿಸುವ ಅರ್ಹರಿಗೆ ಅರ್ಹತೆಗೆ ತಕ್ಕಂತೆ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಯಶಸ್ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೋಟೆಪುರ ಜುಮ್ಮಾ […]
“KFC ಫೀ ಸಬೀಲಿಲ್ಲಾ” ಕೋಟೆಪುರ ಉಳ್ಳಾಲ ವತಿಯಿಂದ ಅರ್ಥಪೂರ್ಣವಾದ ಸನ್ಮಾನ ಕಾರ್ಯಕ್ರಮ

ಉಳ್ಳಾಲ.ಕೇವಲ ಕ್ರೀಡೆಗೆ ಮಾತ್ರ ಸೀಮಿತಗೊಳ್ಳದೆ ಸಮಾಜ ಸೇವೆ ಮಾನವೀಯ ಸೇವೆ ಹಾಗೂ ಜನಪರ ಕೆಲಸ ಕಾರ್ಯ ಮಾಡುವ ಮೂಲಕ ಜನಮನ್ನಣೆ ಗಳಿಸಿದ ಪ್ರತಿಷ್ಠಿತ ಸಂಸ್ಥೆಯಾದ”KFC ಫೀ ಸಬೀಲಿಲ್ಲಾ”ಕೋಟೆಪುರ ಉಳ್ಳಾಲ ವತಿಯಿಂದ ಕೋಟೆಪುರ ಪರಿಸರದಲ್ಲಿ ಹಲವು ವರ್ಷಗಳಿಂದ ಯಾವುದೇ ಫಲಾ ಫೆಕ್ಷೆ ಇಲ್ಲದೆ ನಿಸ್ವಾರ್ಥವಾಗಿ ಬಿಡುವಿಲ್ಲದ ತನ್ನ ವೃತ್ತಿಯ ಮಧ್ಯೆಯೂ ರಾತ್ರಿ ಹಗಲು ಎನ್ನದೆ ದಫನ್ ಕಾರ್ಯ ನಿರ್ವಹಿಸುವ ಅರ್ಹರಿಗೆ ಅರ್ಹತೆಗೆ ತಕ್ಕಂತೆ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಯಶಸ್ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೋಟೆಪುರ ಜುಮ್ಮಾ […]
ಮಂಗಳೂರು: ಮನರೇಗಾ ಕಾಯ್ದೆ ಉಳಿಸಲು ಆಗ್ರಹಿಸಿ ಕಾಂಗ್ರೆಸ್ ನಿಂದ ಇಂದಿನಿಂದ ಉಪವಾಸ ಸತ್ಯಾಗ್ರಹ

ದಕ್ಷಿಣ ಕನ್ನಡಜಿಲ್ಲಾ ಕಾಂಗ್ರೆಸ್ ಸಮಿತಿ, ಮಂಗಳೂರು: ಗ್ರಾಮೀಣ ಭಾಗದ ಬಡ ಕಾರ್ಮಿಕರ ಹಾಗೂ ಪಂಚಾಯಿತಿಗಳ ಅಭಿವೃದ್ಧಿಗೆ ಪೂರಕವಾಗಿದ್ದ ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತರಿ (MGNRGA ) ಕಾಯ್ದೆಯನ್ನು ಕೇಂದ್ರ ಬಿಜೆಪಿ ಸರಕಾರ ಬದಲಿಸಿರುವುದನ್ನು ಖಂಡಿಸಿ ಹಾಗೂ ಕಾಯ್ದೆಯ ಮರುಜಾರಿಗೆ ಅಗ್ರಹಿಸಿ ಉಪವಾಸ ಸತ್ಯಾಗ್ರಹMGNRGA ಉಳಿಸೋಣ, ಬಚಾವ್ನಡಿ ನಡಿ ನಡಿ ನಡಿ ಬಡವನ ಹಸಿವಿಗಾಗಿ, ನಡಿ! ಮನರೇಗಾ ಉಳಿಸಲು ಉದ್ಯೋಗ ಖಾತರಿ ಮುಂದುವರಿಸಲು, ಬಡ ಕಾರ್ಮಿಕರ ರಕ್ಷಿಸಲು ಹಳ್ಳಿಗಳ ಕಾಪಾಡಲು ಪಂಚಾಯತಿಗಳ ಅಧಿಕಾರ ಕಾಯಲು ಸಂವಿಧಾನ ಉಳಿಸಲು, […]
ಕಾಸರಗೋಡು ಕನ್ನಡಿಗರ ಮೇಲೆ ಬಲವಂತದ ಬಾಷಾ ಒತ್ತಡ ಸಲ್ಲದು ಕ.ರ.ವೇ ರಾಜ್ಯ ಕಾರ್ಯದರ್ಶಿ ಮೌಶೀರ್ ಅಹಮದ್ ಸಾಮಣಿಗೆ ಆಗ್ರಹ

ಕಾಸರಗೋಡು ಜಿಲ್ಲೆಯ ಕನ್ನಡಿಗರು ಮತ್ತೊಮ್ಮೆ ತ್ರಿಶಂಕು ಸ್ಥಿತಿಗೆ ತಳ್ಳಲ್ಪಡುವ ಆತಂಕ ಎದುರಿಸುತ್ತಿದ್ದಾರೆ. ಕೇರಳ ಸರ್ಕಾರ ಜಾರಿಗೆ ತಂದಿರುವ ‘ಭಾಷಾ ಮಸೂದೆ – 2025’ ಗಡಿನಾಡಿನ ಕನ್ನಡಿಗರಲ್ಲಿ ಗಂಭೀರ ಚಿಂತೆ ಮತ್ತು ಅಸಮಾಧಾನವನ್ನು ಹುಟ್ಟಿಸಿದೆ. ಬಹುಭಾಷಾ ಹಾಗೂ ಬಹುಸಾಂಸ್ಕೃತಿಕ ಹಿನ್ನೆಲೆಯ ಕಾಸರಗೋಡು ಜಿಲ್ಲೆಯಲ್ಲಿ ಕನ್ನಡಿಗರ ಭಾಷಾ ಹಕ್ಕುಗಳನ್ನು ಹತ್ತಿಕ್ಕುವ ಪ್ರಯತ್ನ ಈ ಮಸೂದೆಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಕನ್ನಡ ಕಲಿಯಲು ಉತ್ಸುಕರಾಗಿರುವ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮದ ಸೌಲಭ್ಯವನ್ನು ವಿಸ್ತರಿಸುವ ಬದಲು, ಕನ್ನಡ ಶಾಲೆಗಳಲ್ಲೇ ಮಲಯಾಳಂ ಭಾಷೆಯನ್ನು ಕಡ್ಡಾಯವಾಗಿ ಹೇರಲಾಗುತ್ತಿರುವುದು ಅತೀವ […]
ಗುರುಕಂಬಳ: ಎಸ್ಡಿಪಿಐ ವತಿಯಿಂದ ಯಶಸ್ವಿ ಉಚಿತ ವೋಟರ್ ಐಡಿ ನೋಂದಣಿ ಮತ್ತು ತಿದ್ದುಪಡಿ ಅಭಿಯಾನ
ಗುರುಕಂಬಳ: ಸಾರ್ವಜನಿಕರ ಹಿತದೃಷ್ಟಿಯಿಂದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಗುರುಕಂಬಳ ಬ್ರಾಂಚ್ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ಹೊಸ ವೋಟರ್ ಐಡಿ ಸೇರ್ಪಡೆ ಹಾಗೂ ತಿದ್ದುಪಡಿ ಅಭಿಯಾನವು ಇಂದು (ಶನಿವಾರ) ಅತ್ಯಂತ ಯಶಸ್ವಿಯಾಗಿ ಜರುಗಿತು. ಗುರುಕಂಬಳದ ದಾರುಲ್ ಉಲೂಮ್ ಆಸ್ರರ್ರುದ್ದಿನ್ ಮದರಸದಲ್ಲಿ ಇಂದು ಬೆಳಿಗ್ಗೆ 8:30 ರಿಂದ ನಿರಂತರವಾಗಿ ಈ ಶಿಬಿರವು ನಡೆಯಿತು. ಈ ಅಭಿಯಾನದಲ್ಲಿ ನೂರಾರು ಸಾರ್ವಜನಿಕರು ಪಾಲ್ಗೊಂಡು ಸೌಲಭ್ಯವನ್ನು ಪಡೆದುಕೊಂಡರು. ಒದಗಿಸಲಾದ ಉಚಿತ ಸೇವೆಗಳು: ಈ ಶಿಬಿರದಲ್ಲಿ ಸಾರ್ವಜನಿಕರಿಗೆ ಈ ಕೆಳಗಿನ ಸೇವೆಗಳನ್ನು […]
ಜಗತ್ತಿಗೆ ಎದುರಾಯ್ತೇ ಅಣುಯುದ್ಧದ ಭೀತಿ? 51 ವರ್ಷಗಳ ಬಳಿಕ ಆಗಸದಲ್ಲಿ ಕಾಣಿಸಿಕೊಂಡ ಅಮೇರಿಕಾದ ‘ಡೂಮ್ಸ್ಡೇ ಪ್ಲೇನ್’!
ಪರಮಾಣು ಯುದ್ಧವನ್ನು ತಡೆದುಕೊಳ್ಳಲು ನಿರ್ಮಿಸಲಾದ ಶೀತಲ ಸಮರದ ಯುಗದ ವಾಯುಗಾಮಿ ಕಮಾಂಡ್ ಸೆಂಟರ್ ಯುಎಸ್ ಮಿಲಿಟರಿಯ ಹೆಚ್ಚು ವರ್ಗೀಕೃತ “ಡೂಮ್ಸ್ ಡೇ ಪ್ಲೇನ್” ಈ ವಾರ ಅಸಾಧಾರಣವಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿತು, ಇದು ಭೌಗೋಳಿಕ ರಾಜಕೀಯ ಒತ್ತಡದ ಸಮಯದಲ್ಲಿ ವ್ಯಾಪಕ ಊಹಾಪೋಹಗಳಿಗೆ ನಾಂದಿ ಹಾಡಿತು. ದುರಂತದ ತುರ್ತು ಪರಿಸ್ಥಿತಿಗಳಲ್ಲಿ ಯುಎಸ್ ಸರ್ಕಾರವನ್ನು ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾದ ಬೋಯಿಂಗ್ ಇ -4 ಬಿ ನೈಟ್ ವಾಚ್ ಲಾಸ್ ಏಂಜಲೀಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಎಲ್ಎಎಕ್ಸ್) ಇಳಿಯುವುದನ್ನು ಕಾಣಬಹುದು, ಇದು ಅದರ 51 […]
ಮೂಡುಶೆಡ್ಡೆ ಗ್ರಾಮ ಪಂಚಾಯತ್ : ಬೀದಿ ದೀಪ ಅಳವಡಿಸುವಂತೆ ಕೋರಿ ಎಸ್ಡಿಪಿಐ ಮೂಡುಶೆಡ್ಡೆ ಗ್ರಾಮ ಸಮಿತಿ ವತಿಯಿಂದ PDO ಗೆ ಮನವಿ
*ಮಂಗಳೂರು :* ಮೂಡುಶೆಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಿಲಿಕುಳ ಮೃಗಾಲಯದಿಂದ ಎದುರುಪದವು ವರೆಗೆ ರಸ್ತೆಯಲ್ಲಿ ಬೀದಿ ದೀಪಗಳು ಉರಿಯದೆ ಹಲವು ಸಮಯಗಳಾಗಿದ್ದು, ಕಳ್ಳರು, ದರೋಡೆಕೋರರು ಮತ್ತು ಪ್ರಾಣಿಗಳ ಹಾವಳಿಯಿಂದ ವಾಹನ ಸವಾರರು, ಮಹಿಳೆಯರು ರಾತ್ರಿ ವೇಳೆ ಸಂಚರಿಸಲು ಭಯಪಡುತ್ತಿದ್ದಾರೆ. ಈ ಸಂಬಂಧ ಎಸ್ಡಿಪಿಐ ಮೂಡುಶೆಡ್ಡೆ ಗ್ರಾಮ ಸಮಿತಿ ವತಿಯಿಂದ ಸಂಬಂಧಪಟ್ಟವರಿಗೆ ಹಲವು ಬಾರಿ ಮನವಿ ನೀಡಿದರೂ ಯಾವುದೇ ಸ್ಪಂದನೆ ದೊರೆತಿಲ್ಲ. ಇದೀಗ ದಿನಾಂಕ 10/01/2026 ರಂದು ಮತ್ತೊಮ್ಮೆ ಎಸ್ಡಿಪಿಐ ಮೂಡುಶೆಡ್ಡೆ ಗ್ರಾಮ ಸಮಿತಿ ನಿಯೋಗವು ಗ್ರಾಮ ಸಮಿತಿ […]
