SDPI ಮಂಗಳೂರು (ಉಳ್ಳಾಲ) ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ ಪಕ್ಷ ಸಮಾವೇಶ ಕಾರ್ಯಕ್ರಮ

ಉಳ್ಳಾಲ: ಜ9; ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ( ಉಳ್ಳಾಲ ) ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ ಪಕ್ಷ ಸಮಾವೇಶ ಕಾರ್ಯಕ್ರಮವು ಶುಕ್ರವಾರದಂದು ತೊಕ್ಕೋಟ್ಟು ಯುನಿಟಿ ಸಭಾಂಗಣದಲ್ಲಿ ಎಸ್.ಡಿ.ಪಿ.ಐ ಮಂಗಳೂರು ವಿಧಾನ ಸಭಾ ಕ್ಷೇತ್ರ ಅಧ್ಯಕ್ಷರಾದ ಝಾಹಿದ್ ಮಲಾರ್ ರವರ ನೇತೃತ್ವದಲ್ಲಿ ನಡೆಯಿತು. ಪಕ್ಷ ಸಮಾವೇಶಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ SIR ಕುರಿತು ಅದರ ಸಾಧಕ ಮತ್ತು […]

‘ಸರ್ವರ ಮನಗೆದ್ದ ಕರಾವಳಿಯ ಸುಲ್ತಾನ’: ಸ್ಪೀಕರ್ ಯು.ಟಿ ಖಾದರ್ ಕಾರ್ಯವೈಖರಿಗೆ ಡಿಸಿಎಂ ಡಿ.ಕೆ.ಶಿ ಮೆಚ್ಚುಗೆ

ಜಾತಿ ಮತ ಧರ್ಮ ಭೇದ ಬಾವ ಮರೆತು ಸರ್ವರನ್ನು ಒಂದೇ ದೋನಿಯಲ್ಲಿ ಸಾಗಿಸುತ್ತಾ ಸಾಮರಸ್ಯದ ಚಿಲುಮೆ ಪಸರಿಸಿದ ಕರಾವಳಿಯ ಸುಲ್ತಾನ ಸ್ಪೀಕರ್ ಸಾಹೇಬ್ ಯು ಟಿ ಖಾದರ್ ಕುರಿತು ಉಪಮುಖ್ಯಮಂತ್ರಿ ಡಿ,ಕೆ ಶಿವಕುಮಾರ್ ಮನದಾಳದಿಂದ ನುಡಿದ ಮಾತುಗಳು ನೂರಕ್ಕೆ ನೂರು ಸತ್ಯ. ಸಣ್ಣ ಪ್ರಾಯದಲ್ಲಿ ವಿಧಾನ ಸಭಾ ಅಧ್ಯಕ್ಷ ಸ್ಥಾನ ಅಲಂಕರಿಸಿ ಸರ್ವ ಶಾಸಕರ ಮನಗೆದ್ದ ಸ್ಪೀಕರ್ ಆಗಿ ವಿರೋಧ ಪಕ್ಷದವರ ಹೃದಯವನ್ನು ಗೆದ್ದ ನಾಯಕರಾಗಿ ಬೆಳೆದು ನಿಂತಿದ್ದಾರೆ ಎಂದು ಡಿ,ಕೆ,ಶಿ, ಯವರು ಹೇಳಿದ್ದಾರೆ. ವಿರೋಧಿಗಳನ್ನು ಹೆಚ್ಚು […]

ವೋಟರ್ ಐಡಿ ಫೋಟೋ ಬದಲಾವಣೆ ಕಡ್ಡಾಯವಲ್ಲ; ಹಳೆ ಐಡಿ ಇದ್ದರೂ ಮತದಾನಕ್ಕೆ ಅಡ್ಡಿಯಿಲ್ಲ

ವೋಟರ್ ಐಡಿ ಫೋಟೋ ಕಲರ್ ಫೋಟೋ ಬದಲಾವಣೆಯ ಯಾವುದೇ ಅದಿ ಸೂಚನೆ ಸರ್ಕಾರದ ವತಿಯಿಂದ ಬಂದಿಲ್ಲ ವೋಟರ್ ಐಡಿ ಫೋಟೋ ಕಲರ್ ಸರ್ಕಾರದ ವತಿಯಿಂದ ಯಾವುದೇ ಸೂಚನೆ ಬಂದಿಲ್ಲ ನಿಮಗೆ ಮುಂಚೆ ಇದ್ದ ವೋಟರ್ ಐಡಿ ಇದ್ದಲ್ಲಿ ಚುನಾವಣೆಗೆ ವೋಟ್ ಹಾಕಲಿಕ್ಕೆ ಯಾವುದೇ ಅಡಚಣೆ ಇಲ್ಲ ಈ ವಿಷಯದಲ್ಲಿ ಸಾರ್ವಜನಿಕರು ಯಾವುದೇ ಆತಂಕ ಪಡಬೇಕೆಂದಿಲ್ಲ ಸರ್ಕಾರದ ಆದೇಶ ಬಂದರೆ ತಿಳಿಸುವ??

Nxt Academy ಯಿಂದ nxtstudy.com ಆನ್‌ಲೈನ್ ಶಿಕ್ಷಣ ವೇದಿಕೆ ಉದ್ಘಾಟನೆಗೆ ಸಿದ್ಧತೆ

ಶಿಕ್ಷಣ ಕ್ಷೇತ್ರದಲ್ಲಿ ದಶಕಕ್ಕೂ ಹೆಚ್ಚು ಅನುಭವ ಹೊಂದಿರುವ ನಂಬಿಗಸ್ತ ಸಂಸ್ಥೆಯಾದ Nxt Academy, ವಿದ್ಯಾರ್ಥಿಗಳ ಶೈಕ್ಷಣಿಕ ನಿರ್ಧಾರಗಳನ್ನು ಸುಲಭಗೊಳಿಸುವ ಉದ್ದೇಶದಿಂದ ತನ್ನ ಹೊಸ ಆನ್‌ಲೈನ್ ಶಿಕ್ಷಣ ವೇದಿಕೆ nxtstudy.com ಅನ್ನು ಶೀಘ್ರದಲ್ಲೇ ಆರಂಭಿಸಲು ಸಿದ್ಧವಾಗಿದೆ. ಈ ವೇದಿಕೆಯ ಮೂಲಕ ವಿದ್ಯಾರ್ಥಿಗಳು ಸಂಪೂರ್ಣ ಉಚಿತವಾಗಿ ನೋಂದಣಿ ಮಾಡಿಕೊಂಡು, ಒಂದೇ ವೆಬ್‌ಸೈಟ್‌ನಲ್ಲಿ ತಮ್ಮ ಮುಂದಿನ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ವಿವಿಧ ಆಯ್ಕೆಗಳನ್ನು ಪರಿಶೀಲಿಸಬಹುದು. nxtstudy.com ನಲ್ಲಿ ಭಾರತದ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳ ಮಾಹಿತಿಯನ್ನು ರಾಜ್ಯವಾರು, ಜಿಲ್ಲಾವಾರು ಹಾಗೂ ಕೋರ್ಸ್‌ವಾರುವಾಗಿ ಸಮಗ್ರ […]

ಸ್ಪೀಕರ್”ಯು ಟಿ ಖಾದರ್”ಅವರಿಗೆ ದಾರಿದೀಪವಾದ”ಮೊಹಮ್ಮದ್ ಲಿಬ್ಜೆತ್’ರವರಿಗೆ ಉಳ್ಳಾಲದಲ್ಲಿ ಅದ್ದೂರಿಯ ಸನ್ಮಾನ

ಸ್ಪೀಕರ್”ಯು ಟಿ ಖಾದರ್”ಅವರಿಗೆ ದಾರಿದೀಪವಾದ”ಮೊಹಮ್ಮದ್ ಲಿಬ್ಜೆತ್’ರವರಿಗೆ ಉಳ್ಳಾಲದಲ್ಲಿ ಅದ್ದೂರಿಯ ಸನ್ಮಾನ ಕರ್ನಾಟಕ ರಾಜ್ಯ ಕಂಡ ಶ್ರೇಷ್ಠ ರಾಜಕಾರಣಿ ರಾಜ್ಯದ ಜನಪ್ರಿಯ ಸ್ಪೀಕರ್”ಯು ಟಿ ಖಾದರ್”ಅವರ ಹಾದಿಯಲ್ಲೇ ಹೆಜ್ಜೆ ಹಾಕಿ ಜನಮನ್ನಣೆ ಗಳಿಸಿದ ಓರ್ವ ನಿಷ್ಟಾವಂತ,ಪ್ರಾಮಾಣಿಕ ಆಪ್ತ ಸಹಾಯಕ ಜನಧ್ವನಿ ಎಂದೇ ಬಿಂಬಿತವಾಗಿ ಅದೆಷ್ಟೋ ನೊಂದ ಹೃದಯಕ್ಕೆ ಆಪತ್ಭಾಂದವರಾದ”ಮೊಹಮ್ಮದ್ ಲಿಬ್ಜೆತ್”ರವರಿಗೆ ಫ್ರೆಂಡ್ಸ್ ಉಳ್ಳಾಲ್ ಆಯೋಜನೆಯ ಕಬಡ್ಡಿ ಪಂದ್ಯಾಟದಲ್ಲಿ ಉಳ್ಳಾಲದ ಶಾಸಕರು ಹಾಗೂ ರಾಜ್ಯದ ಜನಪ್ರಿಯ ಸ್ಪೀಕರ್ ಯು ಟಿ ಖಾದರ್ ಅವರ ಸಮ್ಮುಖದಲ್ಲಿ ಅದ್ದೂರಿಯಾಗಿ ಗೌರವಿಸಿ ಸನ್ಮಾನಿಸಿದ ರಾಷ್ಟ್ರೀಯ […]

ಸಂಬಾರತೋಟ: ಬಸ್ಸುತಂಗುದಾಣ ನಿರ್ಮಾಣಕ್ಕೆಶಿಲಾನ್ಯಾಸ.

ಪಜೀರು : ಡಿ31; ಪಜೀರು ಗ್ರಾಮ ಪಂಚಾಯತ್ ಗೆ ಒಳಪಡುವ ಸಾಂಬಾರತೋಟ ಪ್ರದೇಶದಲ್ಲಿ ನೂತನ ಬಸ್ಸು ತಂಗುದಾಣಕ್ಕೆ ಶಿಲಾನ್ಯಾಸ ಕಾರ್ಯವು ಎಸ್.ಡಿ.ಪಿ.ಐ ಪಜೀರು ಗ್ರಾಮ ಸಮಿತಿ ಅಧ್ಯಕ್ಷರು ಹಾಗೂ ಪಜೀರು ಗ್ರಾಮ ಪಂಚಾಯತ್ ಸದಸ್ಯರಾದ ಸಿರಾಜ್ ಅರ್ಕನರವರ ಅಧ್ಯಕ್ಷತೆಯಲ್ಲಿ ನಡೆಯಿತು. ಶಿಲಾನ್ಯಾಸವನ್ನು ಸಂಬಾರ ತೋಟದ ನೂರಾನೀಯ ಜುಮಾ ಮಸೀದಿ ಮುದರ್ರಿಸ್ ಬಹುಮಾನ್ಯರಾದ ಐ.ಪಿ ಅಬ್ದುಲ್ ರಝಾಕ್ ಅಹ್ಸನಿ ಉಸ್ತಾದರು ಪ್ರಾರ್ಥನೆ ಮೂಲಕ ನೆರವೇರಿಸಿದರು. ಶಿಲಾನ್ಯಾಸ ಕಾರ್ಯಕ್ರಮವನ್ನು ಉದ್ದೇಶಿಸಿ ಪಜೀರು ಗ್ರಾಮ ಪಂಚಾಯತ್ ಸದಸ್ಯರಾದ ಸಪೀಕ್ ಅರ್ಕನರವರು ಗ್ರಾಮದ […]

ಉಳ್ಳಾಲ–ಮುಡಿಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಹೊಸ ವರ್ಷದ ಸಂಭ್ರಮಾಚರಣೆ: ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಉಪಸ್ಥಿತಿಯಲ್ಲಿ ವಿಶೇಷ ಸಭೆ

ಮಂಗಳೂರು ವಿಧಾನಸಭಾ ಕ್ಷೇತ್ರದ ಉಳ್ಳಾಲ ಬ್ಲಾಕ್ ಮತ್ತು ಮುಡಿಪು ಬ್ಲಾಕ್ ಸಮಿತಿ  ಹೊಸ ವರ್ಷದ ಸಂಭ್ರಮಾಚರಣೆ ಸಲುವಾಗಿ ಸನ್ಮಾನ್ಯ ಕರ್ನಾಟಕ ರಾಜ್ಯ ವಿಧಾನ ಸಭಾಧ್ಯಾಕ್ಷರಾದ ಯುಟಿ ಖಾದರ್  ಉಪಸ್ಥಿತಿ ಯಲ್ಲಿ ವಿಶೇಷ ಕಾರ್ಯ ಕ್ರಮವು ಇಂದು ತಾರೀಕು 31/12/2025 ಬುಧವಾರ ದಂದು ಸಾಯಂಕಾಲ 5.00 ಘಂಟೆಗೆ ಸರಿಯಾಗಿ ಕಲ್ಲಾಪು ಆಡಂ ಕುದ್ರು ಸಮೀಪದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಿತು        ಈ ವಿಶೇಷ  ಕಾರ್ಯ ಕ್ರಮದಲ್ಲಿ 1.ಚುನಾವಣಾ ಆಯೋಗದ S.I.R ವಿಷಯದ ಕುರಿತು ಚರ್ಚೆ […]

SDTU ಕೋಲಾರ ಜಿಲ್ಲೆ ನೂತನ ಅಧ್ಯಕ್ಷರಾಗಿ ಟಿಪ್ಪು ಸುಲ್ತಾನ್ ಮುಳಬಾಗಿಲು, ಪ್ರಧಾನ ಕಾರ್ಯದರ್ಶಿಯಾಗಿ ಮುದಸ್ಸಿರ್ ಕೋಲಾರ

ಕೋಲಾರ, ಡಿ.23: ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (SDTU) ಕೋಲಾರ ಜಿಲ್ಲಾ ಕಾರ್ಯಕಾರಿಣಿ ಸಮಿತಿ ನೂತನ ಅಧ್ಯಕ್ಷರಾಗಿ ಟಿಪ್ಪು ಸುಲ್ತಾನ್ ಮುಳಬಾಗಿಲು, ಉಪಾಧ್ಯಕ್ಷರಾಗಿ ಅಫ್ಸರ್ ಕೋಲಾರ, ಪ್ರಧಾನ ಕಾರ್ಯದರ್ಶಿಯಾಗಿ ಮುದಸ್ಸಿರ್ ಕೋಲಾರ, ಕಾರ್ಯದರ್ಶಿಯಾಗಿ ಎಸ್ ಬಾಬು ಮುಳಬಾಗಿಲು, ಕೋಶಾಧಿಕಾರಿಯಾಗಿ ಸೆಯ್ಯದ್ ಮುಬಾರಕ್ ಕೋಲಾರ, ಸದಸ್ಯರಾಗಿ ಝಕೀವುಲ್ಲಾ ಮುಳಬಾಗಿಲು, ಸೆಯ್ಯದ್ ಮುದಸ್ಸಿರ್ ಮುಳಬಾಗಿಲು, ಝಬೀವುಲ್ಲಾ ಮುಳಬಾಗಿಲು, ಮುಮ್ತಾಝ್ ಪಾಷಾ ಮುಳಬಾಗಿಲು, ಇಮ್ತಿಯಾಜ್ ಖಾನ್ ಕೋಲಾರ, ರಿಯಾಝ್ ಪಾಷಾ ಕೋಲಾರ ಆಯ್ಕೆಯಾದರು ಆಯ್ಕೆ ಪ್ರಕ್ರಿಯೆ ನಡೆಸಿ ಮಾತನಾಡಿದ SDTU ರಾಜ್ಯ […]

ಸಮಾಜಸೇವೆಯ ಸಾರ್ಥಕ ಪ್ರತೀಕ ಡಾ. ಅಲ್ ಹಾಜ್ ಯು.ಟಿ ಇಫ್ತಿಕಾರ್ ಅಲಿ ಫರೀದ್ – ಶಿಕ್ಷಣ, ವೈದ್ಯಕೀಯ ಹಾಗೂ ಮಾನವೀಯ ಸೇವೆಯಲ್ಲಿ ಅಪೂರ್ವ ಕೊಡುಗೆ

ಡಾ! ಅಲ್ ಹಾಜ್ ಯು.ಟಿ ಇಫ್ತಿಕಾರ್ ಅಲಿ ಫರೀದ್. ಈ ಹೆಸರನ್ನು ಕೇಳದವರು ಯಾರೂ ಇಲ್ಲ. ಕರ್ನಾಟಕ ರಾಜ್ಯದ ಅತ್ಯಂತ ಪ್ರಭಾವಿ ಶಾಸಕರಾಗಿದ್ದ ದಿವಂಗತ ಯು.ಟಿ ಫರೀದ್ ರವರ ಸುಪುತ್ರ ಹಾಗೂ ಪ್ರಸಕ್ತ ಕರ್ನಾಟಕ ವಿಧಾನಸಭೆಯ ಸಭಾಪತಿಗಳಾದ ಸನ್ಮಾನ್ಯ ಯು. ಟಿ ಕಾದರ್ ಅವರ ಸಹೋದರರೂ ಕರ್ನಾಟಕ ಸರಕಾರದ ಅಲೈಡ್ ಮತ್ತು ಹೆಲ್ತ್ ಕೌನ್ಸಿಲ್ ಇದರ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸುತ್ತಿರುವ ಇವರು ಸಮಾಜಕ್ಕೆ ಅರ್ಪಿಸಿದ ಸೇವೆಗಳ ಪಟ್ಟಿಗಳು ಅಪಾರ. *ವಿದ್ಯಾಕ್ಷೇತ್ರ* ಯು. ಟಿ ಇಫ್ತಿಕಾರ್ ಅವರ ವಿದ್ಯಾಕ್ಷೇತ್ರದ […]

error: Content is protected !!
Don`t copy text! This Content is Protected