ಅಮೆರಿಕ-ಇಸ್ರೇಲ್ ವೈಮಾನಿಕ ದಾಳಿ: ಇರಾನ್ ನ 36 ಶಾಲಾ ವಿದ್ಯಾರ್ಥಿನಿಯರ ಸಾವು!

ಟೆಹ್ರಾನ್: ಅಮೆರಿಕ-ಇಸ್ರೇಲ್ ಜಂಟಿಯಾಗಿ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್ ನ 36 ವಿದ್ಯಾರ್ಥಿನಿಯರು ಸಾವನ್ನಪ್ಪಿದ್ದಾರೆ. ಮಿನಾಬ್ ನಗರದಲ್ಲಿ ದಾಳಿ ನಡೆದಾಗ ಈ ಘಟನೆ ನಡೆದಿದೆ ಎಂದು ಇರಾನ್ ಸರ್ಕಾರದ ನ್ಯೂಸ್ ಏಜೆನ್ಸಿ IRNA ವರದಿ ಮಾಡಿದೆ. ಬಾಂಬ್ ದಾಳಿಯ ಸಮಯದಲ್ಲಿ ಶಾಲೆಯ ಮೇಲೆ ದಾಳಿ ನಡೆಸಲಾಗಿದ್ದು, ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಇರಾನಿನ ಮಾಧ್ಯಮಗಳು ತಿಳಿಸಿವೆ. ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿ ವೇಳೆ ಇರಾನ್ನಾದ್ಯಂತ ಹಲವಾರು ಸ್ಥಳಗಳನ್ನು ಗುರಿಯಾಗಿಸಿಕೊಂಡಿವೆ. ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರಿಗೆ […]
ದಕ್ಷಿಣ ಕನ್ನಡ: ಗುರುವಾರ ರಂಝಾನ್ ಎಂದು ಘೋಷಿಸಿದ ಖಾಝಿ ತ್ವಾಖಾ ಅಹ್ಮದ್

🌙 ಗುರುವಾರ ರಂಝಾನ್ 1🌙 ಇಂದು ದಿನಾಂಕ 17-02-2026 ಮಂಗಳವಾರ ಅಸ್ತಮಿಸಿದ ಬುಧವಾರ ರಾತ್ರಿ ರಂಝಾನ್ ತಿಂಗಳ ಪ್ರಥಮ ಚಂದ್ರದರ್ಶನವಾಗಿರುವ ಯಾವುದೇ ಮಾಹಿತಿ ಇಲ್ಲದ ಕಾರಣ ಶಅಬಾನ್ 30 ಪೂರ್ತಿಗೊಳಿಸಿ ನಾಳೆ ದಿನಾಂಕ 18-02-2026 ಬುಧವಾರ ಅಸ್ತಮಿಸಿದ ಗುರುವಾರ ರಾತ್ರಿ ರಂಝಾನ್ ಚಾಂದ್ 1 ಆಗಿರುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಉಸ್ತಾದರವರ ನಿರ್ದೇಶನದಂತೆ ಮಂಗಳೂರು ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿಯ ಕೋಶಾಧಿಕಾರಿ ಹಾಜಿ […]
SDPI National President MK Faizi Granted Bail; Kerala State President Welcomes Decision

Kerala: The Kerala State President of the Social Democratic Party of India (SDPI), CPA Latif, has warmly welcomed the news that the party’s National President, MK Faizi, has been granted bail. Faizi was released after spending approximately ten months in custody. In a statement issued today, CPA Latif expressed that the release of the “beloved […]
ಮಂಗಳೂರು: ಪಂಪ್ವೆಲ್-ಕರಾವಳಿ ಜಂಕ್ಷನ್ ರಸ್ತೆಯಲ್ಲಿ ಇಂದಿನಿಂದ ಏಕಮುಖ ಸಂಚಾರ; ಪರ್ಯಾಯ ಮಾರ್ಗಗಳ ವಿವರ ಇಲ್ಲಿದೆ

ಮಂಗಳೂರು ನಗರ ಪೊಲೀಸ್ ಸಂಚಾರಿ ಸಲಹೆಗಳು ಮಂಗಳೂರು ನಗರದ ಪಂಪ್ವೆಲ್ ಸರ್ಕಲ್ನಿಂದ ಕರಾವಳಿ ಜಂಕ್ಷನ್ ವರೆಗಿನ ಚತುಷ್ಪಥ ರಸ್ತೆಯ ಅಭಿವೃದ್ದಿ ಕಾಮಗಾರಿಗಳು ಲೋಕೋಪಯೋಗಿ ಇಲಾಖೆ ವತಿಯಿಂದ ದಿನಾಂಕ 15-02-2026 ರಿಂದ 15-06-2026 ರವರೆಗೆ 4 ತಿಂಗಳುಗಳ ಕಾಲ ನಡೆಯಲಿದೆ. ಮೇಲ್ಕಂಡ ಅಭಿವೃದ್ದಿ ಕಾಮಗಾರಿಗಳು ನಡೆಯುವ ಅವಧಿಯಲ್ಲಿ ಸಾರ್ವಜನಿಕ ಹಿತದೃಷ್ಠಿಯಿಂದ ಪಂಪುವೆಲ್ ವೃತ್ತದಿಂದ ಕಂಕನಾಡಿ ಹಳೇ ರಸ್ತೆ – ಕಂಕನಾಡಿ ಜಂಕ್ಷನ್ಗೆ (ಮಂಗಳೂರು ನಗರಕ್ಕೆ ಒಳಬರುವ ರಸ್ತೆ) ಮತ್ತು ಕರಾವಳಿ ಜಂಕ್ಷನ್ನಿಂದ – ಪಂಪುವೆಲ್ ವೃತ್ತ ದವರೆಗಿನ (ಮಂಗಳೂರು […]
ಉಳ್ಳಾಲ ವಿದ್ಯಾರ್ಥಿ ಯೂನಿಯನ್ ಇದರ ಅಧ್ಯಕ್ಷರಾದ ಸಫ್ವಾನ್ ಕೆರೆಬೈಲ್ ನೇತೃತ್ವದಲ್ಲಿ ವೀರರ ತ್ಯಾಗದ ಮುಂದೆ ಮೌನವಾದ ಕ್ಷಣ.

ವೀರರ ತ್ಯಾಗದ ಮುಂದೆ ಮೌನವಾದ ಕ್ಷಣ… ಕೆಲವು ಕ್ಷಣಗಳು ಮಾತುಗಳನ್ನು ಬೇಡವಿಲ್ಲ. ಕೆಲವು ಸಂದರ್ಭಗಳಲ್ಲಿ ಮೌನವೇ ಮನಸ್ಸನ್ನು ಹೆಚ್ಚು ಸ್ಪರ್ಶಿಸುತ್ತದೆ. ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ವೀರ ಯೋಧರ ಸ್ಮರಣಾರ್ಥ ಉಳ್ಳಾಲದಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮವೂ ಅಂತಹ ಒಂದು ಮನಮುಟ್ಟುವ ಕ್ಷಣವಾಗಿತ್ತು. ಉಳ್ಳಾಲ ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷರಾದ ಸಫ್ವಾನ್ ಕೆರೆಬೈಲ್ ಅವರ ನೇತೃತ್ವದಲ್ಲಿ ಹಾಗೂ ಸಮಾಜ ಸೇವಕರಾದ ಪ್ರಕಾಶ್ ಪಿಂಟೋ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ಭಾವಪೂರ್ಣವಾಗಿ ನಡೆಯಿತು. ವೀರರ ಚಿತ್ರಗಳನ್ನು ನೋಡಿದ ಪ್ರತಿಯೊಬ್ಬರ ಮನದಲ್ಲೂ ಒಂದೇ […]
ಮಂಗಳೂರು: ‘ಕನ್ನಡ ಶಾಲೆ ಉಳಿಸಿ ಬೆಳೆಸಿ’ 75ರ ಸಂಭ್ರಮ; ಅನಿವಾಸಿ ಭಾರತೀಯ ಶುಕೂರ್ ಉಳ್ಳಾಲರಿಗೆ ಸನ್ಮಾನ

ಕರ್ನಾಟಕ, ನಮ್ಮ ಭಾಸೆ ನಮ್ಮ ಸಂಸ್ಕೃತಿ ನಮ್ಮ ಭವಿಷ್ಯ..ಕನ್ನಡ ಶಾಲೆ ಉಳಿಸಿ ಬೆಳಸಿ ಸಂಘಟನೆ (ರಿ)ಇದರ ವತಿಯಿಂದ ಕನ್ನಡ ಶಾಲೆ ಉಳಿಸಿ ಬೆಳಸಿ 75ರ ಸಂಭ್ರಮ ಪ್ರಯ್ಕುತ ಪೆಬ್ರವರಿ 11 ಬುಧವಾರ ಮಂಗಳೂರು ಪುರಭವನದಲ್ಲಿಹಮ್ಮಿಕೊಂಡ ಕಾರ್ಯಕ್ರಮದಲ್ಲಿಎಲ್ಲಾ ಕನ್ನಡ ಸರಕಾರಿ ಶಾಲೆಯ ಅರ್ಹ ಶಿಕ್ಷಕ ಶಿಕ್ಷಕಿಯರಿಗೆ ಹಾಗೂ ಅನಿವಾಸಿ ಉದ್ಯಮಿ ಅಶ್ರಫ್ ಶಾ ಮಂತೂರ್ ಕನ್ನಡ ರತ್ನ ಹಾಗೂ ಇನ್ನು ಹಲವು ಸಮಾಜ ಸೇವಕರನ್ನು ಗರುತಿಸಿ ಪ್ರಸ್ತತಿ ನೀಡಿ ಸನ್ಮಾಸಿಲಾಯಿತು ಇದರಲ್ಲಿ ಅನಿವಾಸಿ ಭಾರತೀಯರಾದ ಅಬ್ದುಲ್ ಶುಕೂರ್ ಉಳ್ಳಾಲರವರಿಗೂ […]
JAMWA ಮಹಾಸಭೆ:GCC ಅಧ್ಯಕ್ಷರಾಗಿ ಮೊಹಮ್ಮದ್ ಶರೀಫ್ ಅರಿಕೆರೆ,ಪೂರ್ವ ಪ್ರದೇಶದ ಅಧ್ಯಕ್ಷರಾಗಿ ಇಕ್ಬಾಲ್ ಬೊಟ್ಟು

ಜುಬೈಲ್, ಫೆ. 6:ಸೌದಿ ಅರೇಬಿಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಜೋಕಟ್ಟೆ ಮೂಲದ ಅನಿವಾಸಿಗಳ ಸಂಘಟನೆಯಾದ JAMWA – GCC ಸಮಿತಿಯ 2026–27ರ ಸಾಲಿನ 5ನೇ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಅಲ್-ಜುಬೈಲ್ನ ಮಸ್ಕ್ ರೆಸಾರ್ಟ್ನಲ್ಲಿ ಯಶಸ್ವಿಯಾಗಿ ನಡೆಯಿತು. ಬಷೀರ್ NCMS ಮತ್ತು ಶರೀಫ್ ಬಿ.ಎಂ ವೈಟ್ ಸ್ಟೋನ್ ಅವರ ನೇತೃತ್ವದಲ್ಲಿ ಜುಮ್ಮಾ ನಮಾಜಿನ ಬಳಿಕ ಈ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ಸಂಘಟನೆಯ ಮುಂದಿನ ಕಾರ್ಯಯೋಜನೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಯಿತು. ವಿಶೇಷವಾಗಿ ‘ಎಪಿ ಸೆಂಟರ್’ ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ನಿರ್ಧರಿಸಲಾಯಿತು. […]
ತಲಪಾಡಿ: ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆ ಯಶಸ್ವಿ; 18 ಫಲಾನುಭವಿಗಳಿಗೆ ವೈದ್ಯಕೀಯ ಧನಸಹಾಯ ವಿತರಣೆ

ದಿನಾಂಕ 04/02/2026ರಂದು ತಲಪಾಡಿ ಗ್ರಾಮ ಪಂಚಾಯತ್ ಮೌಲಾನ ಡಾಕ್ಟರ್ ಎ ಪಿ ಜೆ ಅಬ್ದುಲ್ ಕಲಾಂ ಸಭಾ ಭವನ ದಲ್ಲಿ (2025/ 2026 ನೇ ಸಾಲಿನ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆ ನಡೆಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಸ್ಮಾಯಿಲ್ ಟಿ, ಉಪಾಧ್ಯಕ್ಷ ಶ್ರೀಮತಿ ಸೀತಾ ವಹಿಸಿಕೊಂಡರು, ಸ್ವಾಗತ ಭಾಷಣವನ್ನು ತಲಪಾಡಿ ಗ್ರಾಮ ಪಂಚಾಯತ್ VRW ಶರ್ಮಿಳಾ ನೆರವೇರಿಸಿದರು, ಇ ಸಂಧರ್ಭದಲ್ಲಿ ವಿಕಲಚೇತನರಿಗೆ ಸರಕಾರದಿಂದ ಸಿಗುವ ಸವಲತ್ತು ಸೌಲಭ್ಯ ಸೌಖ್ಯರ್ಯ ಗಳ ಮಾಹಿತಿಯನ್ನು “ವಿಕಲ ಚೇತನರ ಇಲಾಖೆಯ “ತಾಲೂಕು […]
ಮಳೆನೀರು ಹರಿಯಲು ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಮತ್ತು NHAI ಪ್ರೊಜೆಕ್ಟ್ ಡೈರೆಕ್ಟರ್ ಅವರಿಗೆ SDPI ಮನವಿ

ಅಡ್ಡೂರು:ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಡೂರು ಗ್ರಾಮದ ನೂಯಿ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ NH-66ರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಮಳೆನೀರು ಹರಿಯಲು ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿ ಎಸ್ಡಿಪಿಐ ಗುರುಪುರ ಪಂಚಾಯತ್ ಸಮಿತಿ ಅಧ್ಯಕ್ಷರಾದ ಅಬ್ದುಲ್ ಸತ್ತಾರ್ ರವರ ನೇತೃತ್ವದಲ್ಲಿ ಮಾನ್ಹ ಜಿಲ್ಲಾಧಿಕಾರಿ ಮತ್ತು NHAI ಪ್ರೊಜೆಕ್ಟ್ ಡೈರೆಕ್ಟರ್ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಗುರುಪುರ ಬ್ಲಾಕ್ ಅಧ್ಯಕ್ಷರಾದ ಮುಹಮ್ಮದ್ ಶರೀಫ್ ಅಡ್ಡೂರು, ಝಹೀರ್ ನೂಯಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
